Monday, February 1, 2010

ಸ್ನೇಹ ..........

ಒಂದೊಮ್ಮೆ ನಾನು ಸತ್ತರೆ,ನನ್ನನ್ನು ಸುಡುವಮೊದಲು ನನ್ನಹೃದಯವನ್ನುಕ್ಷೇಮವಾಗಿ ತೆಗೆದುಕೋ.ನಾನು ನನ್ನ ಹೃದಯದಬಗ್ಗೆ ಯೋಚಿಸುತ್ತಿಲ್ಲಆ ಹೃದಯದೊಳಗಿರುವನಿನ್ನ ಬಗ್ಗೆಯೇಯೋಚಿಸುತ್ತಿದ್ದೇನೆ.ನಿನ್ನ ಹೃದಯದಲ್ಲಿಯಾರೋ ಇರಬಹುದುನಿನ್ನ ಕನಸಿನಲ್ಲಿಯಾರೋ ಇರಬಹುದುನಿನ್ನ ಬದುಕಿನಲ್ಲಿಯಾರೋ ಇರಬಹುದುಆದರೆ . .ನಿನ್ನ ನೆನಪಿನಲ್ಲಿಯಾರೂ ಇಲ್ಲದೇ ಇದ್ದಾಗನಾನಿರುತ್ತೇನೆ...ಸ್ನೇಹಕ್ಕೆ ಬೇಧವಿಲ್ಲ, ಮನಸ್ಸಿಗೆ ರೊಪವಿಲ್ಲ, ಕವನಕ್ಕೆ ಕಣ್ಣಿಲ್ಲ, ನೆನಪಿಗೆ ಶತ್ರುವಿಲ್ಲ, ಕಲ್ಪನೆಗೆ ಲೋಕವಿಲ್ಲ, ಆದರೆ ಯಾರಿಗೆ ಯಾರಿಲ್ಲದಿದ್ದರೊ ನನಗೆ ನಿಮ್ಮ ಸ್ನೇಹವಿದ್ದರೆ ಸಾಕು ಮನಸಿಗೆ ಹಿಡಿದ ಮಂಕು ಮಾಡಿತು ನನ್ನ ಮೂಕ ಮನದ ದಾಸ್ಯದ ಸಂಕೇತ ಈ ಮೂಕ ಹಾಡು ಕೋಗಿಲೆ ಬಾಯಿಗೆ ಕೊಕ್ಕೆಹಾಕಿತು ಈ ಮೂಕ ಕಾರ್ಮುಗಿಲು ತಂದ ಕತ್ತಲೆಯಿಂದ ಆಯಿತು ಬಾಳು ಮೂಕ ಮುಗಿಲು ಕಳೆಯಿತು ಮಳೆಯು ಬಂತು ಆಸೆಯ ಪ್ರತೀಕಮನಸು ತೆರೆದು ಕತ್ತಲ ಕಳೆದು ಹೋಯಿತು ಆ ಪ್ರಕೋಪಹಾಡೊ ಹಂಬಲವಾಯ್ತು ಬೀಗತೆರೆಯಿತು ತೋರಿತು ಪ್ರತಾಪಮಂಕು ಹೋಗಿ ಕರುಳು ಕೂಗಿ ಹೂ ಬಳ್ಳಿ ಕೇಳಿತು ಆಲಾಪ

No comments:

Post a Comment