ಸ್ನೇಹಿತರೆ ನಾನು ಸಂತೋಷ. ಮೂಲತಹ ನನ್ನ ಊರು ಬೆಳಗಾವಿ . ನನ್ನ ತಂದೆ ಭಾರತೀಯ ಸೇನೆ ಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದರು . ನನ್ನ ತಾಯಿ ದೇವರು ಗ್ರಹಿಣಿ . ನಮ್ಮ ಮನೆಯಲ್ಲಿ ಯಾವಾಗಲು ಮಿಲ್ಟ್ರಿ ಶಿಸ್ತು ಇತ್ತು ಆದರೆ ನಾ ಮಾತ್ರ ಶಿಸ್ತು ಮುರಿದು ನಮ್ಮ ಅಪ್ಪಾಜಿ ಸಿಟ್ಟಿಗೆ ಗುರಿ ಆಗುತ್ತಾ ಇದ್ದೆ .ನಾನು ಹುಟ್ಟಿದ್ದು ಪಂಜಾಬ್ ರಾಜ್ಯದ ಪಠಣಕೋಟ ನಲ್ಲಿ .ನಾನು ಒಂದನೆಯ ತರಗತಿಯಿಂದ ನಾಲ್ಕನೆಯ ತರಗತಿವರೆಗೆ ಓದಿದ್ದು .ಮದ್ಯ ಪ್ರದೇಶ್ ರಾಜ್ಯದ ಭೂಪಾಲ್ ನಲ್ಲಿ. ನಂತರ ನನ್ನ ವಿಧ್ಯಾಭ್ಯಾಸ ಮುಂದು ಒರೆದದ್ದು Ooty Boarding School.ನಾನು ಇಲ್ಲಿ 5 ತರಗತಿಯಿಂದ 10 ತರಗತಿವರೆಗೆ ಓದಿದೆ .ನಾನೇನು ತುಂಬಾ ಜಾಣ ವಿಧ್ಯಾರ್ಥಿ ಆಗಿರಲಿಲ್ಲ . ಒಬ್ಬ ಸಾಧಾರಣ ವಿಧ್ಯಾರ್ಥಿ ಯಾಗಿ ನನ್ನ ಪ್ರಾಥಮಿಕ ಮತ್ತು ಹೈಸ್ಕೂಲ್ ವಿಧ್ಯಾಭ್ಯಾಸ ಮುಗಿಸಿದೆ .ನಮ್ಮ ಅಣ್ಣ ಸುರೇಶ ಮತ್ತು ಅಕ್ಕ ಸುನಂದಾ ನಾನು ಓದುವ ಶಾಲೆಯಲ್ಲಿ ಓದಿದ್ದರು ಅವರೆಲ್ಲ ಇಲ್ಲಿ ಶಾಲೆಗೆ ಫಸ್ಟ್ ಬರುತ್ತಿದ್ದರು (rank) ಅವರು ತುಂಬಾ ಜಾಣ ವಿಧ್ಯಾರ್ಥಿ ಗಳು .ನಾನು ಮಾತ್ರ ದಡ್ಡ ಸಿಕಮಣಿ .ನಂತರ ನಾನು ನನ್ನ ಕಾಲೇಜ್ ವಿಧ್ಯಾಭ್ಯಾಸವನ್ನು ಇಲ್ಲಿಯೇ ಮುಂದುವರಿಸಿದೆ. ನನ್ನ ತಂದೆ ನನಗೆ ಯಾವಾಗಲು ಬೈಯುತ್ತ ಇದ್ದರು ಏಕೆ ಅಂದ್ರೆ ನಾನು ಜಾಣ ವಿಧ್ಯಾರ್ಥಿ ಆಗಿರಲಿಲ್ಲ ಸರಿಯಾಗಿ ಓದುತಿರಲಿಲ್ಲ .ಅವರಿಗೆ ನಂದೇ ಚಿಂತೆ ನನ್ನ ಭವಿಷ್ಯದ ಕುರಿತು .ನನ್ನ ತಂದೆ ಗೆ ಅವರ ಸ್ನೇಹಿತ್ ನನ್ನ ಎದುರು ನನ್ನ ವಿಧ್ಯಭ್ಯಸದ ಕುರಿತು ತುಂಬಾ ಕೇವಲವಾಗಿ ಮಾತನ್ನಾಡಿದ ನಾನು ಅವತ್ತೇ ನಿರ್ಧಾರ ಮಾಡಿದೆ ನಾನು ಚೆನ್ನಾಗಿ ಓದಬೇಕು ಎಂದು .ಅವತ್ತಿನ ನನ್ನ ನಿರ್ಧಾರ ನಾನು ಒಬ್ಬ Rank Student ಆಗಿ ರೂಪ ಗೊಳ್ಳಲು ಕಾರಣ ವಾಯಿತು .ಒಬ್ಬ ಸಾಮಾನ್ಯ ವಿಧ್ಯಾರ್ಥಿ ಯಾಗಿದ್ದ ನಾನು rank ವಿಧ್ಯಾರ್ಥಿ ಯಾಗಿ ನಾನು ರೂಪ ಗೊಂಡೆ .ನಂತರ ನಾನು Engineering ವಿಧ್ಯಾಭ್ಯಾಸ ವನ್ನು IIT Gohuti(Assam) ನಲ್ಲಿ ಮುಗಿಸಿದೆ .ನನ್ನ ಮೇಲೆ ನನ್ನ ತಂದೆ ಇಟ್ಟ ನಂಬಿಕೆ ಯನ್ನು ನಾನು ಉಳಿಸಿದೆ .ನನ್ನ ಅಕ್ಕ ಈಗ INDIAN ARMYನಲ್ಲಿ Captain ಆಗಿ ಸೇವೆಯನ್ನು ಸಲ್ಲಿಸುತ್ತ ಇದ್ದಾಳೆ .ನನ್ನ ಹಿರಿ ಅಣ್ಣ ದೇಶಕ್ಕೆ ಅನ್ನ ನಿಡಿವ ರೈತ .ಇದು ನನ್ನ ಮತ್ತು ನಮ್ಮ ಕುಟುಂಬದ ವಿಷಯ . ನಂಗೆ ಕನ್ನಡ ಓದಲು ಬರೆಯಲು ಕಳಿಸಿದ್ದು ರವಿಕುಮಾರ್ .ಹಾ ಇಲ್ಲಿ ರವಿ ಕುಮಾರ ಬಗ್ಗೆ ಹೇಳದೆ ಇದ್ದರೇ ತಪ್ಪಾಗುತ್ತದೆ . ಈ ರವಿ ನನ್ನ ಪ್ರಾಣ ಸ್ನೇಹಿತ್ ನಾನು ಇವನನ್ನು ಎಷ್ಟು ಗಾಡವಾಗಿ ಪ್ರೀತಿ ಸುತ್ತೇನೆ ಅವನು ನನ್ನ ಅಸ್ಟೇ ದ್ವೆಸುಸುತ್ತಾನೆ .ರವಿ ನಂಗೆ ತುಂಬಾ ಅಂದ್ರೆ ತುಂಬಾ ಸಹಾಯ ಮಾಡಿದ್ದಾನೆ .ತಂದೆಯ ಹಾಗೆ ರಕ್ಷಣೆ ನೀಡಿದ್ದಾನೆ . ತಾಯಿಯ ಹಾಗೆ ನನ್ನ ಪಾಲನೆ ಮಾಡಿದ್ದಾನೆ ಈತನ ಉಪಕಾರ ವನ್ನು ನಾನು ತೀರಿಸಲು ಸಾದ್ಯವಿಲ್ಲ .ನಂಗೆ ಕನ್ನಡ ಬರೆಯಲು ಓದಲು ಕಳಿಸಿದ್ದು ನನ್ನ ಈ ಸ್ನೇಹಿತ ರವಿ
.ನಾನು ಅಂಗ್ಲೇ ಭಾಷೆಯನ್ನೇ ವಟ್ ಗುಡುತ್ತಾ ಇದ್ದೆ ನನ್ನನ್ನು ಕನ್ನದಕರಿಸಿದ್ದು ನನ್ನ ಈ ಸ್ನೇಹಿತ್ ರವಿ . ದೇವಸ್ಥಾನಗಳಿಂದ ದೂರ ಇದ್ದ ನನ್ನನ್ನು ದೇವರ ದೇವಸ್ಥಾನಗಳಿಗೆ ಹೋಗುವಂತೆ ಮಾಡಿದ್ದೂ ಸಹ ರವಿ . ನಾನು ನನ್ನ ಈ ಪ್ರಾಣ ಸ್ನೇಹಿತನಿಂದ ತುಂಬಾ ಅಂದ್ರೆ ತುಂಬಾ ಕಲಿತಿದ್ದೇನೆ ಆದ್ರೆ ನಾ ಮಾತ್ರ ಇತನಿಗಾಗಿ ಒಂದು ಚೂರು ಸಹಾಯವನ್ನು ಮಾಡಲಿಲ್ಲ .ಇತನು ಕೊಟ್ಟ ವಸ್ತು ಗಳನ್ನೂ ನಾನು ಮರಳಿ ಕೊಡಲು ಆಗುತ್ತಾ ಇಲ್ಲ . ನಾನು ಮರಳಿ ಕೊಟ್ಟರೆ ಆ ವಸ್ತುಗಳಿಗೆ ಬೆಲೆ ಕೊಟ್ಟಂಥಹ ದಾಗುತ್ತದೆ ಅದ್ದರಿಂದ ನಾ ಆ ವಸ್ತುಗಳಿಗೆ ಮರಳಿ ಕೊಡುತ್ತ ಇಲ್ಲ .ಆ ವಸ್ತುಗಳಿಗೆ ಬೆಲೆ ಕಟ್ಟಲು ನನ್ನಿಂದ ಸಾದ್ಯವಿಲ್ಲ . ನನ್ನ ಉಸಿರು ಇರುವವರೆಗೆ ಇತನು ಮಾಡಿದ ಸಹಾಯವನ್ನು ಮರಿಯುವದಿಲ್ಲ .ನನ್ನ ಜೀವನದಲ್ಲಿ ನಾನು ಹೆಚ್ಚು ಗೌರವ್ ಕೊಡುವದು ನನ್ನ ಕುಟುಂಬದ ಸದಸ್ಯರಿಗೆ ಮತ್ತು ನನ್ನ ಸ್ನೇಹಿತ ರಾದ ಪ್ರಿನ್ಸ್ ಮತ್ತು ರಶ್ಮಿ ಅಕ್ಕನಿಗೆ ಇವರನ್ನು ನಾನು ತುಂಬಾ ಅಂದ್ರೆ ತುಂಬಾ ಪ್ರೀತಿಸುತ್ತೇನೆ .ಇವರಿಬ್ಬರು ನನ್ನ ಅಪ್ಪ ಅಮ್ಮ ಅಂದ್ರೆ ತಪ್ಪಾಗಲಾರದು . ಇವರು ಮಾಡಿದ ಉಪಕಾರವನ್ನು ನಾನು ಎಂದೆಂದಿಗೂ ಮರೆಯುವದಿಲ್ಲ .ಇವರು ನನ್ನನ್ನು ಇವರು ಹೆತ್ತ ಮಗುವಿನ ಹಾಗೆ ನನ್ನ ಲಾಲನೆ ಪಾಲನೆ ಮಾಡಿದ್ದರೆ .ಇವರಿಬ್ಬರು ನನಗೆ ಪರಿಚಯ ಆಗಿದ್ದು ಇನ್ಫೋಸಿಸ್ ನಲ್ಲಿ . ನಾನು ಇವರ ಟೀಂ ನಲ್ಲಿ ಹೊಸದಾಗಿ ಸೇರಿಕೊಂಡಿದ್ದೆ . ಆಗ ನಮಗೆ ಪ್ರಿನ್ಸ್ ಟೀಂ ಲೀಡರ್ .ಮುಂದೆ ನಾವು ಒಂದೇ ಮನೆಯಲ್ಲಿ ವಾಸ ಮಾಡಿದೆವು . ನಾನು ಆಗ ತುಂಬಾ ಅಂದ್ರೆ ತುಂಬಾ ಮುಗ್ದ ನಂಗೆ ವರ್ಕ್ ನಾಲೆಜ್ ಇತ್ತು ವಿನಃ .ಯಾವರೀತಿ ನಡೆದು ಕೊಳ್ಳಬೇಕು ಅಂತ ಗೊತ್ತು ಇರಲಿಲ್ಲ .ತುಂಬಾ ತುಂಟ ಇದ್ದೆ . ಸರಿಯಾಗಿ ಅಡಿಗೆ ಮಾಡಲು ಬರುವದಾಗಲಿ ಬಟ್ಟೆ ವಾಶ್ ಮಾಡುವದಾಗಲಿ ನಂಗೆ ಬರುತ್ತಿರಲಿಲ್ಲ . ಪ್ರತಿಯೊಂದನ್ನು ನಂಗೆ ಕಳಿಸಿ ಕೊಟ್ಟಂತಹ ಮಾತಾ ಪಿತಾ ಅಂದ್ರೆ ತಪ್ಪಾಗಲಾರದು .ನಾವು ಒಟ್ಟಿಗೆ ಮೂರು ವರ್ಷ ಗಳ ಕಾಲ ಒಟ್ಟಿಗೆ ಇದ್ದೆವು . ಆದ್ರೆ ಈಗ ಬೇರೆ ಬೇರೆ ಆಗಿದ್ದೇವೆ . ಆದರೂ ಸಹ ಅವರನ್ನು ಮರೆಯಲು ಆಗುತ್ತಾ ಇಲ್ಲ . ಮಣ್ಣಿನ ಮುದ್ದೆ ಯಂತೆ ಇದ್ದ ನನ್ನನ್ನು ಒಂದು ಸುಂದರ ಮೂರ್ತಿ ಯನ್ನಾಗಿ ಮಾಡಲು ನನ್ನ ಸ್ನೇಹಿತ ರಾದ ಪ್ರಿನ್ಸ್ ರಶ್ಮಿ ಅಕ್ಕ ಮತ್ತು ರವಿಕಿಮಾರ್ ಹಾಗೂ ನನ್ನ ತಾಯಿ ದೇವರು ,ಅಪ್ಪ ,ಅಕ್ಕ ಸುನಂದಾ ಅಣ್ಣ ಗಣೇಶ್ ಇವರನ್ನು ನಾನು ಪ್ರಾಣ ಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ ಮತ್ತು ಅರಾದೆಸುತ್ತೇನೆ .
No comments:
Post a Comment